ನಿಜಾಮುದ್ದೀನ್ ನಂಟು ಹೊಂದಿದ್ದವರೂ ಸೇರಿ 63 ಜನ ಕ್ವಾರಂಟೈನ್‌ನಿಂದ ಮುಕ್ತ; ಫುಡ್‌ಕಿಟ್ ಗಿಫ್ಟ್ ಕೊಟ್ಟು ಬೀಳ್ಕೊಡುಗೆ

ಹುಬ್ಬಳ್ಳಿ: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಹೋಟೆಲ್ ಹಾಗೂ ವಸತಿಗೃಹಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಿದ್ದ 63 ಜನರನ್ನು ಇಂದು ಸರ್ಕಾರಿ ಕ್ವಾರಂಟೈನ್‌ನಿಂದ ಮುಕ್ತಗೊಳಿಸಿ ಬೀಳ್ಕೊಡಲಾಯಿತು.ಇವರನ್ನು 14 ದಿನಗಳ ಕಾಲ ನಿಗಾದಲ್ಲಿ ಇರಿಸಿ ಕರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ನೆಗೆಟಿವ್ ಬಂದವರನ್ನು ಬಿಡುಗಡೆ ಮಾಡಲಾಗಿದೆ. ಕೆಲವರು ಸ್ವಇಚ್ಛೆಯಿಂದ ಕ್ವಾರಂಟೈನ್‌ಗೆ ಒಳಗಾಗಿದ್ದರು. ಬಿಡುಗಡೆ ಸಂದರ್ಭದಲ್ಲಿ ಇವರೆಲ್ಲರಿಗೆ ಕಾಶಿನಾಥ ಚಾಟ್ನಾ ಅವರು ನೀಡಿರುವ ಸಪ್ನಾ ಬುಕ್ ಹೌಸ್‌ನ ಗಿಫ್ಟ್ೃ ವೋಚರ್, ಸಂಜಯ್ ಗೋಡಾವತ್‌ನ ಸ್ಟಾರ್ ಏರ್‌ಲೈನ್ ವತಿಯಿಂದ ಫುಡ್ ಕಿಟ್ ನೀಡಲಾಯಿತು ಎಂದು … Continue reading ನಿಜಾಮುದ್ದೀನ್ ನಂಟು ಹೊಂದಿದ್ದವರೂ ಸೇರಿ 63 ಜನ ಕ್ವಾರಂಟೈನ್‌ನಿಂದ ಮುಕ್ತ; ಫುಡ್‌ಕಿಟ್ ಗಿಫ್ಟ್ ಕೊಟ್ಟು ಬೀಳ್ಕೊಡುಗೆ