21 ದಿನಗಳಲ್ಲಿ 551 ಕೋಟಿ ರೂ. ಬೆಳೆ ಪರಿಹಾರ ವಿತರಣೆ; 1,281 ಕೋಟಿ ರೂಪಾಯಿ ನೆರವು ಕೋರಿ ಕೇಂದ್ರಕ್ಕೆ ಪ್ರಸ್ತಾವನೆ: ಸಚಿವ ಅಶೋಕ್ ಮಾಹಿತಿ

ಬೆಂಗಳೂರು: ಅತಿವೃಷ್ಟಿ, ನೆರೆ ಹಾವಳಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಕೇವಲ 21 ದಿನಗಳಲ್ಲಿ 551 ಕೋಟಿ ರೂ. ಪರಿಹಾರ ವಿತರಣೆ (ಇನ್ಪುಟ್ ಸಬ್ಸಿಡಿ) ಮಾಡಿ ಹೊಸ ದಾಖಲೆ ಸೃಷ್ಟಿಸಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು ಸೆ.2 ರಿಂದ ಡಿ.8ರವರೆಗೆ ಒಟ್ಟು 10,62,237 ಸಂತ್ರಸ್ತ ರೈತರಿಗೆ 681.90 ಕೋಟಿ ರೂ. ಇನ್ಪುಟ್ ಸಬ್ಸಿಡಿ ಪಾವತಿಸಲಾಗಿದೆ ಎಂಬ ಮಾಹಿತಿ ನೀಡಿದರು. ಬೆಳೆ ನಷ್ಟ ಸಮೀಕ್ಷೆ, ಪರಿಹಾರದ ಮೊತ್ತ, ಸಂತ್ರಸ್ತ ರೈತರ ಬ್ಯಾಂಕ್ … Continue reading 21 ದಿನಗಳಲ್ಲಿ 551 ಕೋಟಿ ರೂ. ಬೆಳೆ ಪರಿಹಾರ ವಿತರಣೆ; 1,281 ಕೋಟಿ ರೂಪಾಯಿ ನೆರವು ಕೋರಿ ಕೇಂದ್ರಕ್ಕೆ ಪ್ರಸ್ತಾವನೆ: ಸಚಿವ ಅಶೋಕ್ ಮಾಹಿತಿ