ಕರೊನಾದ ವರ್ಷ ಭವಿಷ್ಯ ತಿಳಿಸಿದ್ದಾರೆ ನಿಮ್ಹಾನ್ಸ್​ ತಜ್ಞ: ಇದರಲ್ಲೇನಿದೆ ಗೊತ್ತಾ?

ಬೆಂಗಳೂರು: ಕಳೆದೆರಡು ತಿಂಗಳುಗಳಿಂದ ಕರೊನಾ ಸೋಂಕು ಭಾರತ ಮಾತ್ರವಲ್ಲದೇ ಇಡೀ ವಿಶ್ವದ ನಿದ್ದೆಗೆಡಿಸಿಬಿಟ್ಟಿದೆ. ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿರುವ ಕರೊನಾ ಸೋಂಕಿನಿಂದ ಜನರು ಕಂಗಾಲಾಗಿ ಹೋಗಿದ್ದಾರೆ. ಅದರಲ್ಲಿಯೂ ತಣ್ಣಗಿದ್ದ ಭಾರತದಲ್ಲಿ ಕೆಲ ಜನರಿಂದಾಗಿ ಏಕಾಏಕಿ ಬಿರುಗಾಳಿ ಎಬ್ಬಿಸಿರುವ ಕರೊನಾ ಸೋಂಕು ಏರುಗತಿಯಲ್ಲಿಯೇ ಸಾಗಿದ್ದು, ಅಧಿಕ ಸಂಖ್ಯೆಯಲ್ಲಿ ಸೋಂಕು ಕಾಣಿಸಿಕೊಂಡಿರುವ ದೇಶಗಳ ಪಟ್ಟಿಗೆ ಸೇರ್ಪಡೆಯಾಗಿಬಿಟ್ಟಿದೆ. ಹಾಗಿದ್ದರೆ ಈ ವರ್ಷಾಂತ್ಯದವರೆಗೆ ಈ ಕರೊನಾ ಮಾರಿ ಯಾವ ರೀತಿ ತನ್ನ ಅವತಾರ ತೋರುತ್ತದೆ ಎನ್ನುವುದನ್ನು ನಿಮ್ಹಾನ್ಸ್​ ತಜ್ಞ ಪ್ರೊ. ಡಾ.ವಿ. ರವಿ … Continue reading ಕರೊನಾದ ವರ್ಷ ಭವಿಷ್ಯ ತಿಳಿಸಿದ್ದಾರೆ ನಿಮ್ಹಾನ್ಸ್​ ತಜ್ಞ: ಇದರಲ್ಲೇನಿದೆ ಗೊತ್ತಾ?