5 ಸಾವಿರ ಅಕ್ರಮ ಕಟ್ಟಡ ಶೀಘ್ರ ನೆಲಸಮ: ಸರ್ಕಾರಿ ಜಮೀನು ಒತ್ತುವರಿ; ಬಿಬಿಎಂಪಿ, ಬಿಡಿಎ, ಕಂದಾಯ ಇಲಾಖೆಗಳ ಕಾರ್ಯಾಚರಣೆ
| ಸತೀಶ್ ಕಂದಗಲ್ಪುರ ಬೆಂಗಳೂರು ಉದ್ಯಾನನಗರಿಯಲ್ಲಿ ಅಂದಾಜು 5 ಸಾವಿರ ಕಟ್ಟಡಗಳನ್ನು ಒತ್ತುವರಿ ಜಾಗದಲ್ಲಿ ನಿರ್ವಿುಸಲಾಗಿದ್ದು, ಅವುಗಳ ತೆರವು ನಿಶ್ಚಯವಾಗಿದೆ. ಬಿಬಿಎಂಪಿ, ಬಿಡಿಎ ಹಾಗೂ ಬೆಂಗಳೂರು ನಗರ ಜಿಲ್ಲೆಯ ಕಂದಾಯ ಇಲಾಖೆಗಳು ಪ್ರತ್ಯೇಕ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿವೆ. ಇದರಿಂದ ತಮ್ಮದಲ್ಲದ ಸ್ಥಳದಲ್ಲಿ ಕಟ್ಟಡ ನಿರ್ವಿುಸಿದ ಮಾಲೀಕರಿಗೆ ಆತಂಕ ಶುರುವಾಗಿದೆ. ಸರ್ಕಾರ ಹಾಗೂ ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಬಿಬಿಎಂಪಿ ಆಸ್ತಿಗಳನ್ನು ಹಲವರು ರಾಜಕಾಲುವೆ, ಮೈದಾನ, ಉದ್ಯಾನಗಳು, ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ವಿುಸಿಕೊಂಡಿದ್ದಾರೆ. 5 ಸಾವಿರಕ್ಕೂ … Continue reading 5 ಸಾವಿರ ಅಕ್ರಮ ಕಟ್ಟಡ ಶೀಘ್ರ ನೆಲಸಮ: ಸರ್ಕಾರಿ ಜಮೀನು ಒತ್ತುವರಿ; ಬಿಬಿಎಂಪಿ, ಬಿಡಿಎ, ಕಂದಾಯ ಇಲಾಖೆಗಳ ಕಾರ್ಯಾಚರಣೆ
Copy and paste this URL into your WordPress site to embed
Copy and paste this code into your site to embed