ಬಯೋ-ಬಬಲ್ ಉಲ್ಲಂಘನೆ ಆರೋಪ, ರೋಹಿತ್ ಸಹಿತ ಐವರು ಕ್ರಿಕೆಟಿಗರ ಐಸೋಲೇಷನ್

ಮೆಲ್ಬೋರ್ನ್/ನವದೆಹಲಿ: ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿರುವ ನಡುವೆ ಟೀಮ್ ಇಂಡಿಯಾ ಬಯೋ-ಬಬಲ್ ಉಲ್ಲಂಘನೆಯ ಸಂಕಷ್ಟ ಎದುರಿಸಿದೆ. ಉಪನಾಯಕ ರೋಹಿತ್ ಶರ್ಮ, ಆರಂಭಿಕ ಶುಭಮಾನ್ ಗಿಲ್ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಸಹಿತ ಭಾರತ ತಂಡದ ಐವರು ಆಟಗಾರರು ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿದ ಆರೋಪ ಎದುರಿಸಿದ್ದು, ಐಸೋಲೇಷನ್‌ಗೆ ಒಳಗಾಗಿದ್ದಾರೆ. ಬಯೋ-ಬಬಲ್ ಉಲ್ಲಂಘನೆ ಪ್ರಕರಣದ ಸಮಗ್ರ ತನಿಖೆಯನ್ನೂ ನಡೆಸಲಾಗುತ್ತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಶನಿವಾರ ತಿಳಿಸಿದೆ. ಟೀಮ್ ಇಂಡಿಯಾ ಆಟಗಾರರು ಶುಕ್ರವಾರ ಮೆಲ್ಬೋರ್ನ್‌ನ ಒಳಾಂಗಣ ರೆಸ್ಟೋರೆಂಟ್ ಒಂದರಲ್ಲಿ … Continue reading ಬಯೋ-ಬಬಲ್ ಉಲ್ಲಂಘನೆ ಆರೋಪ, ರೋಹಿತ್ ಸಹಿತ ಐವರು ಕ್ರಿಕೆಟಿಗರ ಐಸೋಲೇಷನ್