ತಿರುಪತಿಯಲ್ಲಿ ವಿಶೇಷ ದರ್ಶನ ಮಾಡಿಸಿ, ಪ್ರಸಾದ ನೀಡುವ ನೆಪದಲ್ಲಿ ವೃದ್ಧರೊಬ್ಬರಿಗೆ 45 ಲಕ್ಷ ರೂ. ವಂಚನೆ

ಬೆಂಗಳೂರು: ತಿರುಪತಿಯಲ್ಲಿ ವಿಶೇಷ ದರ್ಶನ ಮಾಡಿಸಿ, ಪ್ರಸಾದ ನೀಡುವ ನೆಪದಲ್ಲಿ ವೃದ್ಧರೊಬ್ಬರಿಗೆ 45 ಲಕ್ಷ ರೂ. ವಂಚಿಸಲಾಗಿದೆ. ಹನುಮಂತನಗರದ ಜಿ. ಮಾಧವ ರಾವ್(75) ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಮೈಸೂರಿನ ಎಂ.ಜಿ. ರಘುನಾಥ್ ಮತ್ತು ಶೇಷಾದ್ರಿ ಎಂಬುವರ ವಿರುದ್ಧ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 2018ರಲ್ಲಿ ಮಾಧವ ರಾವ್ ತಿರುಪತಿಗೆ ಹೋದಾಗ ರಘುನಾಥ್ ಪರಿಚಯವಾಗಿದ್ದು, ‘ದೇವಸ್ಥಾನದ ಕಚೇರಿಯಲ್ಲಿ ಕೆಲವರು ಸ್ನೇಹಿತರಿದ್ದಾರೆ. ಅವರ ಮೂಲಕ ನಿಮಗೆ ಜೀವನದಲ್ಲಿ ಒಮ್ಮೆಯೂ ಸಿಗದಂತಹ ವಿಶೇಷ ದರ್ಶನ ಮಾಡಿಸುತ್ತೇನೆ’ ಎಂದು … Continue reading ತಿರುಪತಿಯಲ್ಲಿ ವಿಶೇಷ ದರ್ಶನ ಮಾಡಿಸಿ, ಪ್ರಸಾದ ನೀಡುವ ನೆಪದಲ್ಲಿ ವೃದ್ಧರೊಬ್ಬರಿಗೆ 45 ಲಕ್ಷ ರೂ. ವಂಚನೆ