ತಿರುಪತಿಯಲ್ಲಿ ವಿಶೇಷ ದರ್ಶನ ಮಾಡಿಸಿ, ಪ್ರಸಾದ ನೀಡುವ ನೆಪದಲ್ಲಿ ವೃದ್ಧರೊಬ್ಬರಿಗೆ 45 ಲಕ್ಷ ರೂ. ವಂಚನೆ
ಬೆಂಗಳೂರು: ತಿರುಪತಿಯಲ್ಲಿ ವಿಶೇಷ ದರ್ಶನ ಮಾಡಿಸಿ, ಪ್ರಸಾದ ನೀಡುವ ನೆಪದಲ್ಲಿ ವೃದ್ಧರೊಬ್ಬರಿಗೆ 45 ಲಕ್ಷ ರೂ. ವಂಚಿಸಲಾಗಿದೆ. ಹನುಮಂತನಗರದ ಜಿ. ಮಾಧವ ರಾವ್(75) ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಮೈಸೂರಿನ ಎಂ.ಜಿ. ರಘುನಾಥ್ ಮತ್ತು ಶೇಷಾದ್ರಿ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 2018ರಲ್ಲಿ ಮಾಧವ ರಾವ್ ತಿರುಪತಿಗೆ ಹೋದಾಗ ರಘುನಾಥ್ ಪರಿಚಯವಾಗಿದ್ದು, ‘ದೇವಸ್ಥಾನದ ಕಚೇರಿಯಲ್ಲಿ ಕೆಲವರು ಸ್ನೇಹಿತರಿದ್ದಾರೆ. ಅವರ ಮೂಲಕ ನಿಮಗೆ ಜೀವನದಲ್ಲಿ ಒಮ್ಮೆಯೂ ಸಿಗದಂತಹ ವಿಶೇಷ ದರ್ಶನ ಮಾಡಿಸುತ್ತೇನೆ’ ಎಂದು … Continue reading ತಿರುಪತಿಯಲ್ಲಿ ವಿಶೇಷ ದರ್ಶನ ಮಾಡಿಸಿ, ಪ್ರಸಾದ ನೀಡುವ ನೆಪದಲ್ಲಿ ವೃದ್ಧರೊಬ್ಬರಿಗೆ 45 ಲಕ್ಷ ರೂ. ವಂಚನೆ
Copy and paste this URL into your WordPress site to embed
Copy and paste this code into your site to embed