ದೇಶದ ಒಟ್ಟು ಕರೊನಾ ಸೋಂಕಿತರ ಪೈಕಿ 4 ಸಾವಿರ ಪ್ರಕರಣಗಳಿಗೆ ತಬ್ಲಿಘಿ ನಂಟು!

ನವದೆಹಲಿ: ದೇಶದಲ್ಲಿ ಈವರೆಗೆ ಪತ್ತೆಯಾಗಿರುವ 14,800 ಕರೊನಾ ಸೋಂಕು ಪ್ರಕರಣಗಳಲ್ಲಿ 4,291 ಪ್ರಕರಣಗಳಿಗೆ ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲಿಘಿ ಜಮಾತ್‌ನ ಸಭೆಯೇ ಕಾರಣ. ಕೇಂದ್ರ ಆರೋಗ್ಯ ಸಚಿವಾಲಯವೇ ಈ ವಿಷಯವನ್ನು ಶನಿವಾರ ಸ್ಪಷ್ಟಪಡಿಸಿದೆ. ಕೇಂದ್ರಾಡಳಿತ ಪ್ರದೇಶಗಳೂ ಸೇರಿ ಒಟ್ಟು 23 ರಾಜ್ಯಗಳಿಂದ ಈ 4,291 ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಬಹುತೇಕ ಪರಕರಣಗಳು ತಮಿಳುನಾಡು, ತೆಲಂಗಾಣ, ದೆಹಲಿ, ಉತ್ತರಪ್ರದೇಶ ಹಾಗೂ ಆಂಧ್ರಪ್ರದೇಶದಿಂದ ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ. ಅರುಣಾಚಲಪ್ರದೇಶದಿಂದ ವರದಿಯಾಗಿರುವ ಒಂದೇ … Continue reading ದೇಶದ ಒಟ್ಟು ಕರೊನಾ ಸೋಂಕಿತರ ಪೈಕಿ 4 ಸಾವಿರ ಪ್ರಕರಣಗಳಿಗೆ ತಬ್ಲಿಘಿ ನಂಟು!