ಆಟವಾಡುತ್ತಲೇ ಸಾವಿನ ಹೊಂಡಕ್ಕೆ ಕಾಲಿಟ್ಟ ಮಕ್ಕಳಿಬ್ಬರು ಮರಳಿ ಬರಲೇ ಇಲ್ಲ! ಮುಗಿಲುಮುಟ್ಟಿದ ಆಕ್ರಂದನ
ವಿಜಯಪುರ: ಆಟವಾಡುತ್ತ ಚಿಕ್ಕಪ್ಪನ ಮನೆಯತ್ತ ಹೊರಟಿದ್ದ ಪುಟ್ಟಮಕ್ಕಳಿಬ್ಬರು ಕೃಷಿಹೊಂಡಕ್ಕೆ ಬಿದ್ದು ದುರಂತ ಅಂತ್ಯಕಂಡ ಘಟನೆ ಜಿಲ್ಲೆಯಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಬಸವನಬಾಗೇವಾಡಿ ತಾಲೂಕಿನ ಚಿಕ್ಕ ಆಸಂಗಿ ಗ್ರಾಮದಲ ಆಕಾಶ ಮಹಾದೇವ ಬೆನ್ನೂರ (4) ಮತ್ತು ಬೋರಮ್ಮ ಸಂಗಣ್ಣ ಬೆನ್ನೂರ (4) ಮೃತ ದುರ್ದೈವಿಗಳು. ಇದನ್ನೂ ಓದಿರಿ Video| ಬಿಜೆಪಿ ಮುಖಂಡನ ಬರ್ತ್ ಡೇ ಪಾರ್ಟಿಯಲ್ಲಿ ಜನರತ್ತ ಕಂತೆಕಂತೆ ಹಣ ಚೆಲ್ಲಿದ್ರು! ಈ ದೃಶ್ಯ ನೋಡಿದ್ರೆ ಸಿಟ್ಟಿಗೇಳ್ತೀರಿ ಚಿಕ್ಕಪ್ಪನ ಮನೆಯ ಪಕ್ಕದಲ್ಲೇ ಕೃಷಿ ಹೊಂಡವಿದ್ದು, ಅದರಲ್ಲಿ ಕಸದ ರಾಶಿ ತುಂಬಿಕೊಂಡಿತ್ತು. … Continue reading ಆಟವಾಡುತ್ತಲೇ ಸಾವಿನ ಹೊಂಡಕ್ಕೆ ಕಾಲಿಟ್ಟ ಮಕ್ಕಳಿಬ್ಬರು ಮರಳಿ ಬರಲೇ ಇಲ್ಲ! ಮುಗಿಲುಮುಟ್ಟಿದ ಆಕ್ರಂದನ
Copy and paste this URL into your WordPress site to embed
Copy and paste this code into your site to embed