ಸೇಲಂ: ದಲಿತ ಯುವಕನೊಂದಿಗೆ ಅಂತರ್ಜಾತಿ ವಿವಾಹವಾಗಿ ಅಪರಹರಣಕ್ಕೊಳಗಾಗಿರುವ ಯುವತಿಯನ್ನು ನಾಲ್ಕು ದಿನ ಕಳೆದರೂ ಪೊಲೀಸರು ರಕ್ಷಣೆ ಮಾಡಡಿರುವುದರಿಂದ ಆಕ್ರೋಶಗೊಂಡಿರುವ ಜನರು ಸಾಮಾಜಿಕ ಜಾಲತಾಣದಲ್ಲಿ “ಎಲಮತಿ ಎಲ್ಲಿ” (#WhereIsElamathi) ಎಂಬ ಹ್ಯಾಶ್ಟ್ಯಾಗ್ ಮೂಲಕ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನವದಂಪತಿ ಪಿ. ಸೆಲ್ವನ್(25) ಮತ್ತು ಜೆ. ಎಲಮತಿ(23) ಈರೋಡ್ ಜಿಲ್ಲೆಯ ಭವಾನಿ ಬಳಿಯ ಗ್ರಾಮದವರು. ಮಾರ್ಚ್ 9ರಂದು ಸಪ್ತಪದಿ ತುಳಿದಿದ್ದರು. ಡ್ರಾವಿಡರ್ ವಿದುಥಲೈ ಕಜಗಂ(ಡಿವಿಕೆ) ಸಂಘಟನೆಯ ಸದಸ್ಯ ಕವೈ ಈಶ್ವರನ್ ಮುಂದೆ ನಿಂತು ಸೇಲಂ ಜಿಲ್ಲೆಯ ಕೊಳತೂರ್ ಬ್ಲಾಕ್ನ ಕವಲಂದಿಯೂರ್ನಲ್ಲಿ … Continue reading ಅಂತರ್ಜಾತಿ ಮದುವೆಯಾದ ಬೆನ್ನಲ್ಲೇ ಕಿಡ್ನಾಪ್ ಆಗಿರುವ ಯುವತಿಯನ್ನು ಪತ್ತೆ ಹಚ್ಚದ ಪೊಲೀಸರ ವಿರುದ್ಧ ನೆಟ್ಟಿಗರ ಆಕ್ರೋಶ!
Copy and paste this URL into your WordPress site to embed
Copy and paste this code into your site to embed