300ಕಿ.ಮೀ ದೂರದ ಮನೆಗೆ ನಡೆದುಕೊಂಡು ಹೊರಟವನಿಗೆ ಏನಾಯ್ತು…

ದೆಹಲಿಯ ರೆಸ್ಟೋರಂಟ್​ನಲ್ಲಿ ಆತ ಕೆಲಸ ಮಾಡಿಕೊಂಡಿದ್ದ. ದೇಶಾದ್ಯಂತ ಲಾಕ್​ಡೌನ್​ಗೂ ಮುನ್ನ ಹೋಟೆಲ್​ಗಳನ್ನು ತೆರೆದಿರಲು ಅವಕಾಶವಿತ್ತು. ಆದರೆ, ಲೌಕ್​ಡೌನ್​ ಘೋಷಣೆ ಬಳಿಕ ಎಲ್ಲವನ್ನೂ ಮುಚ್ಚಲಾಯ್ತು. ಹೀಗಾಗಿ ದೆಹಲಿಯಿಂದ 300 ಕಿ.ಮೀ. ದೂರವಿದ್ದ ಮನೆಗೆ ನಡೆದುಕೊಂಡು ಹೋಗಲು ಆತ ನಿರ್ಧರಿಸಿದ. ಆದರೆ, 200 ಕಿ.ಮೀ. ದೂರ ಕ್ರಮಿಸುವಷ್ಟರಲ್ಲಿಯೇ ವಿಧಿ ಆತನನ್ನು ಸೆಳೆದುಕೊಂಡಿದೆ. ರಣವೀರ್​ಸಿಂಗ್​ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಗ್ರಾಮದವನು. ದಕ್ಷಿಣ ದೆಹಲಿಯ ತುಘಲಕಾಬಾದ್ನಲ್ಲಿರುವ ರೆಸ್ಟೋರಂಟ್​ನಲ್ಲಿ ಕೆಲಸಕ್ಕಿದ್ದ. ಲಾಕ್​ಡೌನ್​ ಘೋಷಿಸಿದ ಬಳಿಕ ಆತ ಕೆಲಸಕ್ಕಿದ್ದ ರೆಸ್ಟೋರಂಟ್​ ಬಂದ್​ ಮಾಡಲಾಯಿತು. ಇನ್ನಿಬ್ಬರು ಗೆಳೆಯರೊಂದಿಗೆ … Continue reading 300ಕಿ.ಮೀ ದೂರದ ಮನೆಗೆ ನಡೆದುಕೊಂಡು ಹೊರಟವನಿಗೆ ಏನಾಯ್ತು…