ವಿಜಯನಗರದ ಹೊಸಪೇಟೆಯಲ್ಲಿ ಈ ಹಳ್ಳಿಯ ಜನರಿಗೆ 30 ವರ್ಷ ಹಳೆ ಸಮಸ್ಯೆ ಇನ್ನೂ ಜೀವಂತ!

ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಅವ್ಯವಸ್ಥೆಯೊಂದು ಕಂಡುಬಂದಿದ್ದು ಕಳೆದ 30 ವರ್ಷದ ಹಿಂದಿನ ಸಮಸ್ಯೆ ಇಂದಿಗೂ ಜೀವಂತವಾಗಿರುವುದು ಬೆಳಕಿಗೆ ಬಂದಿದೆ. 1991ರಲ್ಲೇ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿನ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಕಳೆದ 30 ವರ್ಷಗಳಿಂದ ದಿಕ್ಕೇ ಇಲ್ಲದಂತೆ ಈ ಗ್ರಾಮದ ನಿವಾಸಿಗಳು ವಾಸಿಸುತ್ತಿದ್ದಾರೆ. ಹೊಸಪೇಟೆಯಿಂದ ಕೇವಲ ನಾಲ್ಕಾರು ಕಿ.ಮೀ ದೂರದಲ್ಲಿನ ಗ್ರಾಮಸ್ಥರ ಕಥೆ-ವ್ಯತೆ ಕೇಳೋರಿಲ್ಲ ಹೀಗಾಗಿ ಸಮಸ್ಯೆ ನಿವಾರಣೆ ಮಾಡಿ ಎಂದು ಗ್ರಾಮಸ್ಥರು ಕೈಮುಗಿದು ಕೇಳುತ್ತಿದ್ದಾರೆ. ಹೊಸಪೇಟೆಯಲ್ಲಿ ಶಾಸಕರಾಗಿ ರತನ್​ಸಿಂಗ್ ಹಾಗೂ ಮುಖ್ಯಮಂತ್ರಿಯಾಗಿ ಬಂಗಾರಪ್ಪ … Continue reading ವಿಜಯನಗರದ ಹೊಸಪೇಟೆಯಲ್ಲಿ ಈ ಹಳ್ಳಿಯ ಜನರಿಗೆ 30 ವರ್ಷ ಹಳೆ ಸಮಸ್ಯೆ ಇನ್ನೂ ಜೀವಂತ!