3 ಕೋಟಿ ರೂ. ಆಸ್ತಿ ಕಿತ್ತುಕೊಂಡರು; ವಯಸ್ಸಾದ ತಂದೆಯನ್ನು ಬೀದಿಗೆ ಬಿಟ್ಟ ‘ವರ’ಪುತ್ರರು ಮುಂದೆ ಏನಾದರು?
ಹೈದರಾಬಾದ್: ತಮ್ಮ ತಂದೆಯ ಹೆಸರಿನಲ್ಲಿದ್ದ 3 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹಂಚಿಕೊಂಡ ಅಣ್ಣತಮ್ಮಂದಿರು ಕೊನೆಗೆ ವಯಸ್ಸಾದ ಅಪ್ಪನ ಜವಾಬ್ದಾರಿ ಹೊರಲು ನಿರಾಕರಿಸಿ ಬೀದಿಗೆ ತಳ್ಳಿದ್ದಾರೆ. ಬೀದಿಗೆ ಬಿದ್ದ ವೃದ್ಧರಿಗೆ ಗ್ರಾಮದ ಜನರು ಊಟ ಕೊಡಲು ಮುಂದಾದರೆ, ಕೊಡದಂತೆ ಅವರನ್ನೂ ಬೆದರಿಸಿದ್ದ ಆ ಅಣ್ಣ-ತಮ್ಮಂದಿರು ಈಗ ಜೈಲುಪಾಲಾಗಿದ್ದಾರೆ. ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಮಧಿರಾ ಗ್ರಾಮದ ಪೋತು ಸುಧಾಕರ್ (45), ಪೋತು ಜನಾರ್ದನ (48) ಮತ್ತು ಪೋತು ರವೀಂದರ್ (52) ಬಂಧಿತರು. ಇದೀಗ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಈ … Continue reading 3 ಕೋಟಿ ರೂ. ಆಸ್ತಿ ಕಿತ್ತುಕೊಂಡರು; ವಯಸ್ಸಾದ ತಂದೆಯನ್ನು ಬೀದಿಗೆ ಬಿಟ್ಟ ‘ವರ’ಪುತ್ರರು ಮುಂದೆ ಏನಾದರು?
Copy and paste this URL into your WordPress site to embed
Copy and paste this code into your site to embed