| ಮಂಜು ಬನವಾಸೆ/ಕಾಂತರಾಜು ಹೊನ್ನೆಕೋಡಿ ಸಕಲೇಶಪುರ ತಾಲೂಕಿನ ಪಶ್ಚಿಮಘಟ್ಟ ವ್ಯಾಪ್ತಿಯ ಅರಮನೆ ಗುಡ್ಡದಲ್ಲಿ 1991ರಲ್ಲಿ ಪತನವಾಗಿದ್ದ ನೌಕಾದಳದ ಹೆಲಿಕಾಪ್ಟರ್ ಅವಶೇಷಗಳನ್ನು ಹುಡುಕಿಕೊಟ್ಟಿದ್ದ ಯುವಕ, ಇದೀಗ ವೃದ್ಧಾಪ್ಯ ತಲುಪಿದ್ದರೂ ಸರ್ಕಾರ ಅವರಿಗೆ ನೀಡಿದ್ದ ಬಹುಮಾನದ ಭರವಸೆ ಇಂದಿಗೂ ಈಡೇರಿಲ್ಲ! ಮಂಗಳೂರಿನಿಂದ ಬೆಂಗಳೂರಿಗೆ ಅತ್ಯಂತ ಮಹತ್ವದ ದಾಖಲೆಗಳನ್ನು ಸಾಗಿಸುತ್ತಿದ್ದ ನೌಕಾದಳಕ್ಕೆ ಸೇರಿದ ಹೆಲಿಕಾಪ್ಟರ್ ಅರಮನೆ ಗುಡ್ಡ ತಪ್ಪಲಿನಲ್ಲಿ ಪತನಗೊಂಡಿತ್ತು. ಘಟನೆಯಲ್ಲಿ ಒಬ್ಬ ಕರ್ನಲ್ ಸೇರಿ ಅದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಮೃತಪಟ್ಟಿದ್ದರು. ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿ, ಎಷ್ಟೇ ವೈಜ್ಞಾನಿಕ … Continue reading ಬಹುಮಾನಕ್ಕಾಗಿ 3 ದಶಕದ ಅಲೆದಾಟ, ಇನ್ನೂ ನಿಂತಿಲ್ಲ ಹೋರಾಟ; ಪಶ್ಚಿಮಘಟ್ಟದಲ್ಲಿ ಸೇನೆ ಹೆಲಿಕಾಪ್ಟರ್ ಹುಡುಕಿಕೊಟ್ಟ ಯುವಕ ಈಗ ವೃದ್ಧ..
Copy and paste this URL into your WordPress site to embed
Copy and paste this code into your site to embed