29 ಇನ್ಸ್​ಪೆಕ್ಟರ್​‌ಗಳಿಗೆ ಡಿವೈಎಸ್‌ಪಿ ಹುದ್ದೆಗೆ ಬಡ್ತಿ

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವಾ ಹಿರಿತನ ಆಧಾರದ ಮೇರೆಗೆ 29 ಪೊಲೀಸ್ ಇನ್ಸ್​ಪೆಕ್ಟರ್‌ಗಳಿಗೆ ಡಿವೈಎಸ್‌ಪಿ ಹುದ್ದೆಗೆ ಬಡ್ತಿ ನೀಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಆದರೆ ನೂತನ ಡಿವೈಎಸ್‌ಪಿಗಳಿಗೆ ಹುದ್ದೆ ತೋರಿಸದೆ ರಾಜ್ಯ ಪೊಲೀಸ್ ಪ್ರಧಾನ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಬಾಬಾ ಸಾಹೇಬ್ ಎನ್.ಹುಲ್ಲಣ್ಣನವರ್, ಟಿ.ಬಿ.ರಾಜಣ್ಣ, ನೇಮಿರಾಜ್, ಗೋಪಾಲಕೃಷ್ಣ, ಗಿರೀಶ್ ಭೊಜಣ್ಣನವರ್, ಆರ್.ಸುಶೀಲ, ಎಲ್.ಕೆ.ರಮೇಶ್, ಬಿ.ಎಸ್.ಲಕ್ಷ್ಮಣ್ ಕುಮಾರ್, ವಿ. ಅಮರನಾರಾಯಣ, ಆರ್. ಗೋವಿಂದರಾಜು, ಸಂತೋಷ್.ಡಿ.ಸತ್ಯನಾಯಕ್, ಸಿ.ನರಸಿಂಹಯ್ಯ†, ಬಿ.ಯು.ಪ್ರದೀಪ್, ಪಿ.ನರಸಿಂಹಮೂರ್ತಿ, ಡಿ.ಜೆ.ರಾಜಣ್ಣ, ಎಚ್.ಎಸ್.ಜಗದೀಶ್, ಬಿ.ಪ್ರಮೋದ್ … Continue reading 29 ಇನ್ಸ್​ಪೆಕ್ಟರ್​‌ಗಳಿಗೆ ಡಿವೈಎಸ್‌ಪಿ ಹುದ್ದೆಗೆ ಬಡ್ತಿ