ಶಾಲೆ ವೇಳೆಯೇ ರಿಪೇರಿ ಕೆಲಸ: ಛಾವಣಿ ಕುಸಿದು 25 ಮಕ್ಕಳಿಗೆ ಗಾಯ

ಚಂಡೀಗಡ: ಶಾಲೆಯಲ್ಲಿ ಪಾಠ ಕೇಳುತ್ತಾ ಕೂತಿದ್ದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಮೇಲೆ ಛಾವಣಿ ಕುಸಿದುಬಿದ್ದು, 25 ಮಕ್ಕಳು ಗಾಯಗೊಂಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ತರಗತಿಯ ವೇಳೆಯಲ್ಲೇ ಕಟ್ಟಡ ರಿಪೇರಿ ಕೆಲಸ ನಡೆಸಿದ್ದ ವೇಳೆ ಈ ಅನಾಹುತ ಸಂಭವಿಸಿದೆ. ಹರಿಯಾಣದ ಸೋನಿಪತ್​ ಜಿಲ್ಲೆಯ ಗನ್ನೌರ್​ ತಹಸೀಲಿನ ಬಾಯಿ ಗ್ರಾಮದಲ್ಲಿ ಶಾಲೆಯೊಂದರ ಛಾವಣಿ ಮಳೆಯಿಂದಾಗಿ ಸೋರುವಂತಾಗಿತ್ತು. ಛಾವಣಿ ಸರಿಪಡಿಸಲು ರಿಪೇರಿ ಕಾರ್ಯ ಕೈಗೊಳ್ಳಲಾಗಿತ್ತು. ಒಂದು ಕೊಠಡಿಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಗಳು ಪಾಠ ಕೇಳುತ್ತಾ ಇದ್ದರು. ಆ ಸಂದರ್ಭಕ್ಕೆ ಛಾವಣಿಯು ದಿಢೀರನೇ … Continue reading ಶಾಲೆ ವೇಳೆಯೇ ರಿಪೇರಿ ಕೆಲಸ: ಛಾವಣಿ ಕುಸಿದು 25 ಮಕ್ಕಳಿಗೆ ಗಾಯ