VIDEO| ಮದುವೆಗೆ ಒಪ್ಪಲಿಲ್ಲವೆಂದು ಸಿನಿಮೀಯ ಶೈಲಿಯಲ್ಲಿ ಶಿಕ್ಷಕಿಯ ಅಪಹರಿಸಿದ ದುರುಳರು
ಹಾಸನ: ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು ದುರುಳರು ಸಿನಿಮೀಯ ಶೈಲಿಯಲ್ಲಿ ಅಪಹರಿಸಿರುವ ಘಟನೆ ಹಾಸನ ಜಿಲ್ಲೆಯ ಹೊರವಲಯದಲ್ಲಿರುವ ಬಿಟ್ಟಗೌಡನಹಳ್ಳಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಪಹರಣಕ್ಕೊಳಗಾದ ಶಿಕ್ಷಕಿಯನ್ನು ಅರ್ಪಿತಾ ಎಂದು ಗುರುತಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: BBKS 10; ಕ್ಯಾಪ್ಟನ್ಸಿ ಟಾಸ್ಕ್ನಿಂದ ವಿನಯ್ನನ್ನು ಹೊರಗಿಟ್ಟ ನಮ್ರತಾ ಈ ಕುರಿತು ಪ್ರತಿಕ್ರಿಯಿಸಿರುವ ಅರ್ಪಿತಾ ತಾಯಿ, ನಿಮ್ಮ ಮಗಳನ್ನು ನಮ್ಮ ಮಗನಿಗೆ ಮದುವೆ … Continue reading VIDEO| ಮದುವೆಗೆ ಒಪ್ಪಲಿಲ್ಲವೆಂದು ಸಿನಿಮೀಯ ಶೈಲಿಯಲ್ಲಿ ಶಿಕ್ಷಕಿಯ ಅಪಹರಿಸಿದ ದುರುಳರು
Copy and paste this URL into your WordPress site to embed
Copy and paste this code into your site to embed