ಪ್ರೀತಿಸಿ ಮದುವೆಯಾದ ಎರಡೇ ವರ್ಷದಲ್ಲಿ ಸಂಚು ಮಾಡಿ ಪತ್ನಿಯನ್ನೇ ಕೊಂದನಾ ಪತಿ?
ನೆಲಮಂಗಲ: ಮೂರನೇ ಮಹಡಿಯಿಂದ ನೂಕಿ ಪತ್ನಿಯನ್ನು ಕೊಂದಿರುವ ಆರೋಪ ಯುವಕನೊಬ್ಬನ ವಿರುದ್ಧ ಕೇಳಿಬಂದಿದೆ. ಚೈತ್ರ (20) ಮೃತ ಮಹಿಳೆ. ಬೆಂಗಳೂರು ಉತ್ತರ ತಾಲೂಕಿನ ಸಿದ್ದನಹೊಸಹಳ್ಳಿಯಲ್ಲಿ ಘಟನೆ ನಡೆದಿದ್ದು, ಮೃತಳ ಪೋಷಕರು ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಆರೋಪ ಮಾಡಿದ್ದಾರೆ. ಇದನ್ನೂ ಓದಿರಿ: ‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’ ಪತಿ ಕಾಂತರಾಜು (24) ಹಾಗೂ ಮೃತ ಚೈತ್ರ ಕಳೆದ 2 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ತಾವು ಬಾಡಿಗೆ ಮನೆಯಲ್ಲಿ ವಾಸವಿದ್ದ ಕಟ್ಟಡದ … Continue reading ಪ್ರೀತಿಸಿ ಮದುವೆಯಾದ ಎರಡೇ ವರ್ಷದಲ್ಲಿ ಸಂಚು ಮಾಡಿ ಪತ್ನಿಯನ್ನೇ ಕೊಂದನಾ ಪತಿ?
Copy and paste this URL into your WordPress site to embed
Copy and paste this code into your site to embed