ಪ್ರೀತಿಸಿ ಮದುವೆಯಾದ ಎರಡೇ ವರ್ಷದಲ್ಲಿ ಸಂಚು ಮಾಡಿ ಪತ್ನಿಯನ್ನೇ ಕೊಂದನಾ ಪತಿ?

ನೆಲಮಂಗಲ: ಮೂರನೇ ಮಹಡಿಯಿಂದ ನೂಕಿ ಪತ್ನಿಯನ್ನು ಕೊಂದಿರುವ ಆರೋಪ ಯುವಕನೊಬ್ಬನ ವಿರುದ್ಧ ಕೇಳಿಬಂದಿದೆ. ಚೈತ್ರ (20) ಮೃತ ಮಹಿಳೆ. ಬೆಂಗಳೂರು ಉತ್ತರ ತಾಲೂಕಿನ ಸಿದ್ದನಹೊಸಹಳ್ಳಿಯಲ್ಲಿ ಘಟನೆ ನಡೆದಿದ್ದು, ಮೃತಳ ಪೋಷಕರು ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಆರೋಪ ಮಾಡಿದ್ದಾರೆ. ಇದನ್ನೂ ಓದಿರಿ: ‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’ ಪತಿ ಕಾಂತರಾಜು (24) ಹಾಗೂ ಮೃತ ಚೈತ್ರ ಕಳೆದ 2 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ತಾವು ಬಾಡಿಗೆ ಮನೆಯಲ್ಲಿ ವಾಸವಿದ್ದ ಕಟ್ಟಡದ … Continue reading ಪ್ರೀತಿಸಿ ಮದುವೆಯಾದ ಎರಡೇ ವರ್ಷದಲ್ಲಿ ಸಂಚು ಮಾಡಿ ಪತ್ನಿಯನ್ನೇ ಕೊಂದನಾ ಪತಿ?