ನಡೆಯುವ ವೇಳೆ ಭುಜ ತಾಕಿಸಿದ್ದಕ್ಕೆ ಹತ್ಯೆ

ಘಾಜಿಯಾಬಾದ್​: ನಡೆದುಕೊಂಡು ಹೋಗುತ್ತಿದ್ದ ವೇಳೆ ಭುಜ ತಾಕಿಸಿದ ಎಂಬ ಕಾರಣಕ್ಕೆ ಯುವಕನೋರ್ವನನ್ನು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್​ನ ಲಾಲ್​ಕುವಾನ್​ ಎಂಬ ಪ್ರದೇಶದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ವಿನಯ್​ ಯಾದವ್​(19) ಎಂದು ಗುರುತಿಸಲಾಗಿದ್ದು, ಘಟನೆಯು ಮಂಗಳವಾರ ತಡರಾತ್ರಿ 1 ಘಂಟೆ ಸುಮಾರಿಗೆ ನಡೆದಿದೆ. ಈ ಸಂಬಂಧ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ವೈರತ್ವ ಇರಲಿಲ್ಲ ಘಟನೆ ಕುರಿತು ಪ್ರತಿಕ್ರಿಯಿಸಿರುವ ವಿನಯ್​ ತಂದೆ ರಾಜು ಯಾದವ್ ನನ್ನ … Continue reading ನಡೆಯುವ ವೇಳೆ ಭುಜ ತಾಕಿಸಿದ್ದಕ್ಕೆ ಹತ್ಯೆ