8 ತಿಂಗಳಲ್ಲಿ 2 ಮಹಾ ಸಂಚು!; ತಪ್ಪಿದ ಸಂಭಾವ್ಯ ಉಗ್ರ ದಾಳಿಗಳು ಬೆಂಗಳೂರು, ಮಂಗಳೂರಿನಲ್ಲಿ ವಿಧ್ವಂಸಕ್ಕೆ ಪ್ಲಾನ್

ಬೆಂಗಳೂರು: ರಾಜ್ಯದಲ್ಲಿ ಎಂಟು ತಿಂಗಳ ಅವಧಿಯಲ್ಲಿ ಎರಡು ಸಂಭವನೀಯ ಭಾರಿ ಭಯೋತ್ಪಾದಕ ದಾಳಿಗಳು ತಪ್ಪಿವೆ. ಒಮ್ಮೆ ಶಂಕಿತ ಉಗ್ರ ಬಾಂಬ್ ಸಾಗಿಸುತ್ತಿದ್ದಾಗ ಮಾರ್ಗಮಧ್ಯ ಸ್ಪೋಟಗೊಂಡು ಅನಾಹುತ ತಪ್ಪಿದರೆ, ಇತ್ತೀಚೆಗೆ ಸಿಸಿಬಿ ಪೊಲೀಸರು ಗ್ರೆನೇಡ್ ಮತ್ತು ಶಸ್ತ್ರಾಸ್ತ್ರ ಸಂಗ್ರಹಿಸಿದ್ದ ಶಂಕಿತರನ್ನು ಬಂಧಿಸುವ ಮೂಲಕ ದುರಂತ ತಪ್ಪಿಸಿದ್ದಾರೆ. ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿ ಸೆರೆಸಿಕ್ಕವರು ಕೇವಲ ಆದೇಶ ಪಾಲನೆ ಮಾಡುವ ಹಂತದವರು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಜೈಲಿನಲ್ಲಿರುವ ಟಿ. ನಾಸೀರ್ ಮತ್ತು ವಿದೇಶದಲ್ಲಿರುವ ಜುನೇದ್ ಅಹಮದ್ ಗ್ರೆನೇಡ್ … Continue reading 8 ತಿಂಗಳಲ್ಲಿ 2 ಮಹಾ ಸಂಚು!; ತಪ್ಪಿದ ಸಂಭಾವ್ಯ ಉಗ್ರ ದಾಳಿಗಳು ಬೆಂಗಳೂರು, ಮಂಗಳೂರಿನಲ್ಲಿ ವಿಧ್ವಂಸಕ್ಕೆ ಪ್ಲಾನ್