ದೂರು ದಾಖಲಿಸದೆ ಇರಲು ಲಂಚ ಪಡೆದ ಆರೋಪ; ಇಬ್ಬರು ED ಅಧಿಕಾರಿಗಳು ಅರೆಸ್ಟ್
ಜೈಪುರ: ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ದೂರು ದಾಶಖಲಿಸದೆ ಇರಲು ಲಂಚ ಪಡೆದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳನ್ನು ಭ್ರಷ್ಟಾಚಾರ ನಿಗ್ರಹ ದಳ (ACB) ಬಂಧಿಸಿದೆ. ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸದೆ ಇರಲು ಮಧ್ಯವರ್ತಿ ಒಬ್ಬರಿಂದ 17 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಗಳಿಬ್ಬರು ಸಿಕ್ಕಿಬಿದ್ದಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಬಂಧಿತರ ಪೈಕಿ ಓರ್ವ ಅಧಿಕಾರಿಯ ಹೆಸರು ನವಲ್ ಕಿಶೋರ್ ಮೀನಾ ಎಂದು ತಿಳಿದು ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ACBಯ ಹಿರಿಯ … Continue reading ದೂರು ದಾಖಲಿಸದೆ ಇರಲು ಲಂಚ ಪಡೆದ ಆರೋಪ; ಇಬ್ಬರು ED ಅಧಿಕಾರಿಗಳು ಅರೆಸ್ಟ್
Copy and paste this URL into your WordPress site to embed
Copy and paste this code into your site to embed