ದೂರು ದಾಖಲಿಸದೆ ಇರಲು ಲಂಚ ಪಡೆದ ಆರೋಪ; ಇಬ್ಬರು ED ಅಧಿಕಾರಿಗಳು ಅರೆಸ್ಟ್

ಜೈಪುರ: ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ದೂರು ದಾಶಖಲಿಸದೆ ಇರಲು ಲಂಚ ಪಡೆದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳನ್ನು ಭ್ರಷ್ಟಾಚಾರ ನಿಗ್ರಹ ದಳ (ACB) ಬಂಧಿಸಿದೆ. ಚಿಟ್​ ಫಂಡ್​ ಹಗರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸದೆ ಇರಲು ಮಧ್ಯವರ್ತಿ ಒಬ್ಬರಿಂದ 17 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಗಳಿಬ್ಬರು ಸಿಕ್ಕಿಬಿದ್ದಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಬಂಧಿತರ ಪೈಕಿ ಓರ್ವ ಅಧಿಕಾರಿಯ ಹೆಸರು ನವಲ್​ ಕಿಶೋರ್ ಮೀನಾ ಎಂದು ತಿಳಿದು ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ACBಯ ಹಿರಿಯ … Continue reading ದೂರು ದಾಖಲಿಸದೆ ಇರಲು ಲಂಚ ಪಡೆದ ಆರೋಪ; ಇಬ್ಬರು ED ಅಧಿಕಾರಿಗಳು ಅರೆಸ್ಟ್