ತಾಯಿ ಇಲ್ಲದ ಮಗಳ ಸಾವಿನ ಹಿಂದೆ ತಂದೆ ಕೈವಾಡ? ಪೊಲೀಸ್​ ಠಾಣೆ ಮೆಟ್ಟಿಲೇರಿದ ಅಜ್ಜ

ತುಮಕೂರು: ಸಮುದ್ರಹಳ್ಳಿಯ ಮನೆಯೊಂದರಲ್ಲಿ 15 ವರ್ಷದ ಬಾಲಕಿ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತಳ ತಂದೆ ವಿರುದ್ಧವೇ ಆಕಯ ಅಜ್ಜ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ರಾಜಣ್ಣ ಎಂಬುವರ ಪುತ್ರಿ ಚಂದ್ರಿಕಾ ಮೃತ ದುರ್ದೈವಿ. ಈಕೆ ತಾಯಿ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದರು. ತಂದೆ ಜತೆಯಲ್ಲಿ ಚಂದ್ರಿಕಾ ವಾಸಿಸುತ್ತಿದ್ದಳು. 9ನೇ ತರಗತಿ ಓದುತ್ತಿದ್ದ ಆಕೆ, ಶಾಲೆಗೆ ರಜೆ ಇದ್ದ ಕಾರಣ ರಾಮನಗರ ಜಿಲ್ಲೆಯ ಅಜ್ಜನ ಮನೆಯಲ್ಲಿದ್ದಳು. ಇತ್ತೀಚೆಗೆ ಶಾಲೆ ಆರಂಭವಾದ ಹಿನ್ನೆಲೆಯಲ್ಲಿ ತಂದೆ ಊರು ಸಮುದ್ರಹಳ್ಳಿಗೆ ಮರಳಿದ್ದಳು. ಮಂಗಳವಾರ … Continue reading ತಾಯಿ ಇಲ್ಲದ ಮಗಳ ಸಾವಿನ ಹಿಂದೆ ತಂದೆ ಕೈವಾಡ? ಪೊಲೀಸ್​ ಠಾಣೆ ಮೆಟ್ಟಿಲೇರಿದ ಅಜ್ಜ