ಮುಂಬೈನಿಂದ ವಿಜಯಪುರಕ್ಕೆ ಸದ್ದಿಲ್ಲದೇ ಕಾಲಿಟ್ಟರು ತಬ್ಲಿಘಿಗಳು- ಜಿಲ್ಲಾಡಳಿತ ಮಾಡಿದ್ದೇನು?
ಬೆಂಗಳೂರು: ಹಸಿರು ವಲಯವೆಂದೇ ತಿಂಗಳುಗಟ್ಟಲೆ ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟಿದ್ದ ಶಿವಮೊಗ್ಗದಲ್ಲಿ ನಿನ್ನೆ ಒಂದೇ ದಿನಕ್ಕೆ ಎಂಟು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು. ಗುಜರಾತ್ನಿಂದ ಆಗಮಿಸಿದ್ದ ಈ ಎಂಟೂ ಮಂದಿ ತಬ್ಲಿಘಿಗಳ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಇದೀಗ ಮುಂಬೈನಿಂದ 13 ಮಂದಿ ತಬ್ಲಿಘಿಗಳು ಇಂದು ಬೆಳಗ್ಗೆ ವಿಜಯಪುರಕ್ಕೆ ಯಾರಿಗೂ ತಿಳಿಯದಂತೆ ಕಾಲಿಟ್ಟಿದ್ದರು. ಆದರೆ ಈ ಬಗ್ಗೆ ಜಿಲ್ಲಾಡಳಿತಕ್ಕೆ ಖಚಿತ ಮಾಹಿತಿ ಮೊದಲೇ ಸಿಕ್ಕಿದ್ದರಿಂದ ಧೂಳಖೇಡ ಚೆಕ್ಪೋಸ್ಟ್ ಬಳಿ ಅವರನ್ನು ತಡೆದು ಕ್ವಾರಂಟೈನ್ಗೆ ಕಳುಹಿಸಲಾಗಿದೆ. ತಾವು ಎಲ್ಲಿಂದ ಬಂದಿದ್ದೇವೆ ಎಂಬ … Continue reading ಮುಂಬೈನಿಂದ ವಿಜಯಪುರಕ್ಕೆ ಸದ್ದಿಲ್ಲದೇ ಕಾಲಿಟ್ಟರು ತಬ್ಲಿಘಿಗಳು- ಜಿಲ್ಲಾಡಳಿತ ಮಾಡಿದ್ದೇನು?
Copy and paste this URL into your WordPress site to embed
Copy and paste this code into your site to embed