ಅಂತರ್ಯುದ್ಧ ಪೀಡಿತ ಸುಡಾನ್ನಿಂದ 129 ಕನ್ನಡಿಗರು ಬೆಂಗಳೂರಿಗೆ ವಾಪಸ್!
ಬೆಂಗಳೂರು: ಯುದ್ಧ ಪೀಡಿತ ದೇಶ ಸುಡಾನ್ನಿಂದ 129 ಜನ ಕನ್ನಡಿಗರನ್ನು ಆಪರೇಷನ್ ಕಾವೇರಿಯ ಅಡಿಯಲ್ಲಿ ವಾಪಸ್ ಕರೆತರಲಾಗಿದ್ದು, ಎಲ್ಲರೂ ಸುರಕ್ಷಿತವಾಗಿ ಬೆಂಗಳೂರಿಗೆ ಬಂದು ತಲುಪಿದ್ದಾರೆ. ಸುಡಾನ್ ನಿಂದ ಸೌದಿಯ ಜೆಡ್ಡಾಕ್ಕೆ ತೆರಳಿದ 329 ಜನ ಭಾರತೀಯರು ಅಲ್ಲಿಂದ ಸ್ವದೇಶಕ್ಕೆ ಹಿಂತಿರುಗಿದ್ದಾರೆ. 329 ಜನ ಭಾರತೀಯರಲ್ಲಿ 129 ಜನ ಕನ್ನಡಿಗರೂ ಇದ್ದು, ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಇದನ್ನೂ ಓದಿ: ಮೂಗುತಿ, ಓಲೆಗಾಗಿ ವೃದ್ಧೆ ಕೊಲೆ; ಜೈಲಿನಲ್ಲೇ ಪ್ರಾಣ ಬಿಟ್ಟ ಕಳ್ಳ! ಕೆಐಎ ನಲ್ಲಿ 129ಜನರಿಗೂ ಆರೋಗ್ಯ … Continue reading ಅಂತರ್ಯುದ್ಧ ಪೀಡಿತ ಸುಡಾನ್ನಿಂದ 129 ಕನ್ನಡಿಗರು ಬೆಂಗಳೂರಿಗೆ ವಾಪಸ್!
Copy and paste this URL into your WordPress site to embed
Copy and paste this code into your site to embed