ಹೆತ್ತ ಒಡಲ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಳೇ ಬಾಲೆ?

ಅಳಪ್ಪುಳ: ಇಲ್ಲಿಗೆ ಸಮೀಪದ ಹರಿಪಾದದ ಬಳಿಯ ಕಾರ್ತಿಕಪಲ್ಲಿಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 12 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹರ್ಷ (12) ಆತ್ಮಹತ್ಯೆ ಮಾಡಿಕೊಂಡವಳು. ಹೆತ್ತ ತಾಯಿಯೇ ಮಗಳಿಗೆ ಇನ್ನಿಲ್ಲದ ಕಿರುಕುಳ ಕೊಡುತ್ತಿದ್ದಳು. ಇದರಿಂದ ಬೇಸತ್ತ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಇದನ್ನೂ ಓದಿ: ಸಿಗರೇಟ್ ವಿತರಕನ ಕಾರು ಅಡ್ಡಗಟ್ಟಿ 45 ಲಕ್ಷ ರೂಪಾಯಿ ದರೋಡೆ ಬಾಲಕಿ ತನ್ನ ತಾಯಿ ಅಶ್ವತಿ ಜತೆ ಕಾರ್ತಿಕಪಲ್ಲಿಯ ಮಹದೇವಿಕಾಡ್​ನ ಚಿತ್ತೂರು ಹೌಸ್​ನಲ್ಲಿ ವಾಸವಾಗಿದ್ದಳು. ಅಶ್ವತಿ ತನ್ನ … Continue reading ಹೆತ್ತ ಒಡಲ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಳೇ ಬಾಲೆ?