ಸ್ಪೀಕರ್​ ಜೊತೆ ದುರ್ವರ್ತನೆಗಾಗಿ ಬಿಜೆಪಿಯ 12 ಶಾಸಕರು ಸಸ್ಪೆಂಡ್!

ಮುಂಬೈ : ಮಹಾರಾಷ್ಟ್ರ ಸ್ಪೀಕರ್ ಇನ್-ಚೇರ್ ಭಾಸ್ಕರ್ ಜಾಧವ್ ಅವರು ಸೋಮವಾರ 12 ಬಿಜೆಪಿ ಶಾಸಕರನ್ನು ಸದನದಲ್ಲಿ ಅಶಿಸ್ತಿನಿಂದ ವರ್ತಿಸಿದ ಕಾರಣಕ್ಕಾಗಿ ಅಮಾನತುಗೊಳಿಸಿದ್ದಾರೆ. ಆದರೆ ಪ್ರತಿಪಕ್ಷಗಳು ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಅವರೇ ಕೆಲವು ನಾಯಕರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿವೆ. ಸ್ಪೀಕರ್ ಅವರನ್ನು ನಿಂದಿಸಿದ ಮತ್ತು ತಳ್ಳಾಡಿದ ಆರೋಪದ ಮೇಲೆ 12 ಶಾಸಕರನ್ನು ಒಂದು ವರ್ಷ ಅಮಾನತುಗೊಳಿಸುವ ನಿರ್ಣಯವನ್ನು ಅಧಿವೇಶನದಲ್ಲಿ ಅಂಗೀಕರಿಸಲಾಯಿತು. ಅಮಾನತುಗೊಳಿಸಲ್ಪಟ್ಟ ಶಾಸಕರೆಂದರೆ – ಸಂಜಯ್ ಕುಟೆ, ಆಶಿಶ್ ಶೆಲಾರ್, ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅತುಲ್ … Continue reading ಸ್ಪೀಕರ್​ ಜೊತೆ ದುರ್ವರ್ತನೆಗಾಗಿ ಬಿಜೆಪಿಯ 12 ಶಾಸಕರು ಸಸ್ಪೆಂಡ್!