ವೈಕುಂಠ ಏಕಾದಶಿ‌‌ ಸಂಭ್ರಮ

blank

ವೈಕುಂಠ ಏಕಾದಶಿ‌‌ ಸಂಭ್ರಮ

ಗುಂಡ್ಲುಪೇಟೆ: ಪಟ್ಟಣದ‌ ವಿವಿಧ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ‌ ಪ್ರಯುಕ್ತ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ನಡೆದವು.

ಶ್ರೀರಾಮೇಶ್ವರ‌, ವಿಜಯನಾರಾಯಣ ಸ್ವಾಮಿ ‌ಮತ್ತು ತೆರಕಣಾಂಬಿ ಲಕ್ಷ್ಮಿ‌ವರದರಾಜಸ್ವಾಮಿ ದೇವಸ್ಥಾನಗಳಿಗೆ ಭಕ್ತರ ದಂಡು ಹರಿಯಿತು.

ಮಕ್ಕಳಿಗೆ ದೇವರ ವೇಷ: ವೈಕುಂಠ ಏಕಾದಶಿ ಅಂಗವಾಗಿ ತೆರಕಣಾಂಬಿಯ ಲಕ್ಷ್ಮೀ ವರದರಾಜಸ್ವಾಮಿ ದೇವಾಲಯದಲ್ಲಿ ಮಕ್ಕಳಿಗೆ ಲಕ್ಷ್ಮಿ ಹಾಗೂ ವಿಷ್ಣು ವೇಷ ಹಾಕಿ ಕೂರಿಸಲಾಗಿತ್ತು.

Share This Article

ವಾಲ್ನಟ್ಸ್ ತಿನ್ನಲು ಸರಿಯಾದ ಸಮಯ, ದಿನಕ್ಕೆ ಎಷ್ಟು Walnuts ತಿನ್ನಬಹುದು ಗೊತ್ತಾ?

Walnuts: ವಾಲ್ನಟ್ಸ್ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಪ್ರತಿದಿನ ಸೇವಿಸಬಹುದಾದ ಸೂಪರ್ ನಟ್ ಆಗಿದೆ. ಅವು…

ನಿಮ್ಮ ಮನೆ ಕಸದ ಬುಟ್ಟಿಯಿಂದ ವಾಸನೆ ಬರುತ್ತಿದೆಯೇ? ಹೀಗೆ ಮಾಡಿ… garbage

garbage: ಅಡುಗೆಮನೆಯ ಆಹಾರ ತ್ಯಾಜ್ಯ ಮತ್ತು ಕಸದ ತೊಟ್ಟಿಗೆ ಎಸೆಯಲಾದ ಇತರ ಕಸವು ಬೇಗನೆ ಕೊಳೆಯುತ್ತದೆ…