ರಾಯಚೂರು; ಮನೆ ಮಾಲೀಕರು ಊರಿಗೆ ತೆರಳಿದಾದ ಮನೆಯಲ್ಲಿದ್ದ ೪ ಲಕ್ಷ ರೂ.ಬೆಲೆಬಾಳುವ ಚಿನ್ನಾಭರಣ ಹಾಗೂ ನಗದು ಕಳ್ಳತನವಾದ ಘಟನೆ ನಗರದ ವೆಂಕಟೇಶ್ವರ ಕಾಲೋನಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ನಗರದ ವೆಂಕಟೇಶ್ವರ ಕಾಲೋನಿ ನಿವಾಸಿ ಸಂಕ್ರಾAತಿ ವೆಂಕಟೇಶ್ವರ ಅವರ ಮನೆಯಲ್ಲಿ -ೆ.೦೧ ರಂದು ಕಳ್ಳತನವಾಗಿದ್ದು, ಮನೆ ಮಾಲಿಕರು ಊರಿಗೆ ಹೋದ ಸಂದರ್ಭದಲ್ಲಿ ಮನೆಗೆ ನುಗ್ಗಿದ ೫ ಜನ ಖದೀಮರು ಮನೆಯಲ್ಲಿದ್ದ ೦೪ ಲಕ್ಷ ರೂ.ಬೆಲೆಬಾಳುವ ೨.೫ ಕೆಜಿ ಬೆಳ್ಳಿ , ೫೦ ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. -É.೫ರ ಮಧ್ಯಾಹ್ನ ಮನೆ ಮಾಲೀಕರು ಮರಳಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳರ ಕೈಚಳಕದ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,
ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
——-