ಕಲಬುರಗಿ: ದೇವಸ್ಥಾನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಚಿತ್ತಾಪುರ ಪೊಲೀಸರು ಬಂಧಿಸಿದ್ದು, ಬಂಧಿತನಿAದ ೧.೮೦ ಲP್ಷÀ ರೂ. ಮೌಲ್ಯದ ವಸ್ತು ವಶಕ್ಕೆ ಪಡೆದಿz್ದÁರೆ. ಚಿತ್ತಾಪುರ ತಾಲೂಕಿನ ಬಹಾರಪೇಠ ಗ್ರಾಮದ ನಿವಾಸಿ ಬೀರಪ್ಪ ಪೂಜಾರಿ(೩೫) ಬಂಧಿತ. ಬಹಾರಪೇಠ ತಾಂಡಾ ಹಾಗೂ ಆಲೂರ ಗ್ರಾಮದಲ್ಲಿ ನ.೩೧ರಂದು ಮತ್ತು ಡಿ.೮ರಂದು ಕ್ರಮವಾಗಿ ಸೇವಲಾಲ ದೇವಸ್ಥಾನ, ಚೌರಮ್ಮ ಗುಡಿಯಲ್ಲಿನ ಬೆಳ್ಳಿ, ಬಂಗಾರ, ಹುಂಡಿಯಲ್ಲಿನ ಹಣ ಕದ್ದುಕೊಂಡು ಹೋಗಿದ್ದ. ಪ್ರತ್ಯೇಕ ಎರಡು ಪ್ರಕರಣಗಳ ತನಿಖೆ ನಡೆಸಿದ ಶಹಾಬಾದ್ ಡಿವೈಎಸ್ಪಿ ಶಂಕರಗೌಡ ನೇತೃತ್ವದಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐಗಳಾದ ಶ್ರೀಶೈಲ ಅಂಬಾಟಿ ಮತ್ತು ಚಂದ್ರಮಪ್ಪ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿz್ದÁರೆ.
ದೇವಸ್ಥಾನಗಳಲ್ಲಿ ಕಳ್ಳನ ಬಂಧನ

You Might Also Like
ಈ ಸಮಸ್ಯೆಗಳಿರುವ ಜನರು, ಅಪ್ಪಿತಪ್ಪಿಯೂ ಸಹ ಬಿಸಿನೀರನ್ನು ಕುಡಿಯಬಾರದು! hot water
hot water: ಸಾಮಾನ್ಯವಾಗಿ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯಲು ಇಷ್ಟಪಡುತ್ತಾರೆ. ವಯಸ್ಕರು…
ದಂಪತಿ ನಡುವೆ ಜಗಳ, ಹಣದ ಸಮಸ್ಯೆಗಳನ್ನು ತಪ್ಪಿಸಲು, ಮನೆಯ ಈ ಮೂಲೆಯಲ್ಲಿ ನವಿಲು ಗರಿಯನ್ನು ಇರಿಸಿ ಸಾಕು… Vastu Tips
Vastu Tips : ಪೌರಾಣಿಕ ಗ್ರಂಥಗಳ ಪ್ರಕಾರ, ಹಿಂದೂ ಧರ್ಮದಲ್ಲಿ ನವಿಲು ಗರಿಗಳಿಗೆ ವಿಶೇಷ ಸ್ಥಾನವಿದೆ. …
ಮಧ್ಯಾಹ್ನದ ಊಟದಲ್ಲಿ ಈ 2 ಪದಾರ್ಥಗಳನ್ನು ತಿಂದರೆ ನಿಮ್ಮನ್ನು ಮಧ್ಯಾಹ್ನ ಕಾಡುವ ನಿದ್ರೆ ಮಾಯ!
sleep: ಮಧ್ಯಾಹ್ನ ಊಟ ಮಾಡಿದ ನಂತರ ನಿದ್ರೆ ಬರುವುದು ಸಹಜ. ಈ ರೀತಿಯ ನಿದ್ರೆ ಬರುವುದರಿಂದ,…