ತಪಾಸಣೆ ಶಿಬಿರದ ಪ್ರಯೋಜನ ಪಡೆದ 155 ರೋಗಿಗಳು

blank

ಕಾಗವಾಡ: ಇಲ್ಲಿನ ಕೃಷ್ಣ ಶಿಕ್ಷಣ ಅಭಿವೃದ್ಧಿ ಸಮಿತಿಯಿಂದ ಮಹಾದೇವ ಬಳವಂತ ಭಂಡಾರೆ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನೇತ್ರ ಉಚಿತ ತಪಾಸಣಾ ಶಿಬಿರದಲ್ಲಿ 155 ರೋಗಿಗಳು ಲಾಭ ಪಡೆದರು.

ಕೃಷ್ಣ ಶಿಕ್ಷಣ ಅಭಿವೃದ್ಧಿ ಸಮಿತಿಯ ಮಹಿಳಾ ಮಂಡಳ ಹಾಗೂ ಮಿರಜ ನಗರದ ಶಾಂತಿ ಸರೋಜ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಪಾಲ್ಗೊಂಡಿದ್ದ 80 ರೋಗಿಗಳಿಗೆ ಕನ್ನಡಕ ಹಾಗೂ 40 ರೋಗಿಗಳು ಮೋತಿ ಬಿಂದು ಚಿಕಿತ್ಸೆಗೆ ಒಳಪಟ್ಟರು. ಮಿರಜ ನಗರದ ಶಾಂತಿ ಸರೋಜ ಆಸ್ಪತ್ರೆಯ ನೇತ್ರ ತಜ್ಞ ಡಾ. ಶರದ ಬೋಮಾಜ, ಡಾ. ಪೂಜಾ ಬೋಮಾಜ, ಡಾ. ರೋಹಿತ ಶಿರೋಡಕರ, ಡಾ. ನಿಧಿ ಪಟೇಲ್, ಸಂಗೀತಾ ಶೆಟ್ಟಿ, ಮಹಿಳಾ ಮಂಡಳದ ಅಧ್ಯಕ್ಷೆ ಸುಜಾತಾ ಯಂದಗೌಡರ, ಉಪಾಧ್ಯಕ್ಷೆ ಶೋಭಾ ನಾಂದ್ರೆ, ಜಯಶ್ರೀ ನಾಂದಣಿ, ವಿದುಲಾ ಪಾಟೀಲ, ವಿಮಲ ತುಪಳೆ, ವೈಜಯಂತಿ ಗಣೆ ಇತರರಿದ್ದರು.

Share This Article

ಪುರುಷರಲ್ಲಿ ಥೈರಾಯ್ಡ್​ ಮಟ್ಟ ಎಷ್ಟಿರಬೇಕು? ಹೆಚ್ಚು ಕಮ್ಮಿಯಾದ್ರೆ ಏನಾಗುತ್ತೆ? ಇಲ್ಲಿದೆ ಉಪಯುಕ್ತ ಮಾಹಿತಿ…Thyroid

Thyroid : ಮಾನವನ ದೇಹದಲ್ಲಿ ಥೈರಾಯ್ಡ್ ಗ್ರಂಥಿ ಬಹಳ ಚಿಕ್ಕದಾಗಿದೆ. ಆದರೆ, ಅದರ ಕೆಲಸ ಮಾತ್ರ…

ಈ 3 ರಾಶಿಯಲ್ಲಿ ಜನಿಸಿದ ಮಂದಿ ಸುಳ್ಳು ಹೇಳುವುದರಲ್ಲಿ ನಿಪುಣರು! ನಿಮ್ಮದೂ ಇದೇ ರಾಶಿನಾ? Zodiac Signs

Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಮಧ್ಯರಾತ್ರಿ ಚಾಕೋಲೆಟ್​, ಐಸ್​ಕ್ರೀಂ ತಿನ್ನುವ ಬಯಕೆ! ಇದರ ಹಿಂದಿರುವ ಅಸಲಿ ಕಾರಣ ತೆರೆದಿಟ್ಟ ಸಂಶೋಧಕರು | Cravings

Latenight Cravings: ನಮ್ಮಲ್ಲಿ ಅನೇಕರಿಗೆ ಕೇವಲ ರಾತ್ರಿ ವೇಳೆಯಲ್ಲ, ಮಧ್ಯರಾತ್ರಿಯಲ್ಲಿಯೂ ಸಿಹಿ ಪದಾರ್ಥಗಳಾದ ಚಾಕೊಲೇಟ್ ಅಥವಾ…