More

    ಗಣೇಶೋತ್ಸವ ಸಂಭ್ರಮ

    ಚಿತ್ರದುರ್ಗ: ಗಣೇಶೋತ್ಸವದ ಅಂಗವಾಗಿ ಚಿತ್ರದುರ್ಗ ಜಿಲ್ಲೆಯ ಬೆಲಗೂರು ಕ್ಷೇತ್ರದಲ್ಲಿ ಗಣೇಶ ಚತುರ್ಥಿಯಂದು ವೀರ ಪ್ರತಾಪ ಹಿಂದು ಮಹಾಗಣಪತಿ ಮೂರ್ತಿಯನ್ನು ಸಂಘಟಕರು ಪ್ರತಿಷ್ಠಾಪಿಸಿದ್ದರು.

    ಐದು ದಿನವೂ ವಿಶೇಷ ಪೂಜೆಗಳು ನೆರವೇರಿದವು. ಶನಿವಾರ ವಿಸರ್ಜಿಸುವ ಮೂಲಕ ಸಂಘದ ಸದಸ್ಯರು, ಗ್ರಾಮಸ್ಥರು ಉತ್ಸವ ಸಂಪನ್ನಗೊಳಿಸಿದರು.

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts