ಕೆರೆಯಂತಾದ ಬಂಕಾಪುರ ರಸ್ತೆ

blank

ಕನಕಗಿರಿ: ತಾಲೂಕಿನ ಬಂಕಾಪುರ ಗ್ರಾಮಸ್ಥರು ರಸ್ತೆಯಲ್ಲಿ ನಿಂತಿರುವ ಮಳೆ ನೀರಿನಿಂದ ರೋಸಿಹೋಗಿದ್ದು, ಗುಂಡಿಗಳಲ್ಲಿನ ಕೊಳಚೆ ನೀರಿನಿಂದ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮಕ್ಕೆ ಹೊಂದಿಕೊಂಡು ಹಲವು ಕಂಕರ್ ಕ್ರಷರ್ ಮಷಿನ್‌ಗಳಿದ್ದು, ದಿನನಿತ್ಯ ಹತ್ತಾರು ಟಿಪ್ಪರ್‌ಗಳು ಹಗಲು-ರಾತ್ರಿಯನ್ನದೇ ಸಂಚರಿಸುತ್ತವೆ. ವಾಹನಗಳ ಸಂಚಾರದಿಂದ ಧೂಳು ಹೊರಹೊಮ್ಮುತ್ತಿದೆ.

blank

ಇದೀಗ ಮಳೆಯಿಂದ ವಾಹನಗಳ ಭಾರಕ್ಕೆ ಗುಂಡಿಗಳು ಬಿದ್ದಿದ್ದು, ಮಳೆ ನೀರು ರಸ್ತೆಯಲ್ಲಿಯೇ ನಿಂತಿದ್ದು, ಭಾರಿ ಗಾತ್ರದ ವಾಹನಗಳು ಬಂದಾಗ ಮನೆ, ಬೈಕ್ ಸವಾರರು ಮತ್ತು ಪಾದಚಾರಿಗಳಿಗೆ ಸಿಡಿಯುತ್ತಿದೆ.

 

Share This Article
blank

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

blank