ರಾಯಚೂರು :ಪ್ರದಾನಮಂತ್ರಿಗಳ ಮಹತ್ವಾಕಾಂಕ್ಷೆಯ ದೀನದಯಾಳ್ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ಗ್ರಾಮೀಣ ಪ್ರದೇಶದ ಬಡ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ಸಲುವಾಗಿ ಜಿ¯್ಲೆಯಲ್ಲಿ ಹಮ್ಮಿಕೊಳ್ಳಲಾದ ಉದ್ಯೋಗ ಮೇಳದ ಯಶ್ವಸಿಗೆ ಅಽಕಾರಿಗಳು ಶ್ರಮಿಸಬೇಕೆಂದು ಜಿ¯್ಲÁ ಪಂಚಾಯತಿಯ ಮುಖ್ಯ ಯೋಜನಾಽಕಾರಿ ಡಾ.ಟಿ.ರೋಣಿ ಅವರು ಹೇಳಿದರು.
ನಗರದ ಜಿ¯್ಲÁ ಪಂಚಾಯತಿಯ ಜಲಶಕ್ತಿ ಸಭಾಂಗಣದಲ್ಲಿ ಗುರುವಾರ ಉದ್ಯೋಗ ಮೇಳ ತಯಾರಿಗಾಗಿ ಸಂಬAಽಸಿದ ಅಽಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಅಥವಾ ಸರ್ಕಾರೇತರ ಸಂಘ-ಸಅಸ್ಥೆಗಳ ಮೂಲಕ ಮತ್ತು ವಿವಿಧ ಯೋಜನಾ ಅನುಷ್ಠಾನ ಸಂಸ್ಥೆಗಳ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ಮೇಳ ನಡೆಯುತ್ತಿದ್ದು, ಉದ್ಯೋಗಮೇಳವನ್ನು ಆಯೋಜಿಸುವ ೩ರಿಂದ ೪ದಿನಗಳ ಮೊದಲು ದಿನ ಪತ್ರಿಕೆಗಳಲ್ಲಿ, ಕೇಬಲï ಟಿ.ವಿ ಹಾಗೂ ಸಾಮಾಜಿಕ ಜÁಲ ತಾಣಗಳ ಮೂಲಕ ಉದ್ಯೋಗಮೇಳವನ್ನು ಆಯೋಜಿಸುವುದರ ಬಗ್ಗೆ ಅರಿವು ಮೂಡಿಸಬೇಕೆಂದು ಸಂಬಅಽಸಿದ ಅಽಕಾರಿಗಳಿಗೆ ಸೂಚನೆ ನೀಡಿದರು.
ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಉದ್ಯೋಗ ಮೇಳವನ್ನು ಆಯೋಜಿಸುವ ೭ದಿನಗಳ ಮುಂಚಿತವಾಗಿ ಸುತ್ತಲಿನ ಹಳ್ಳಿಗಳಲ್ಲಿ, ಪಂಚಾಯಿತಿ ಹಾಗೂ ತಾಲೂಕು ಮಟ್ಟದಲ್ಲಿ ಕರಪತ್ರಗಳನ್ನು ಹಂಚುವುದರ ಮೂಲಕ, ಧ್ವನಿವರ್ಧಕ ಬಳಕೆ ಹಾಗು ಗೋಡೆ ಬರಹ ಅಂಟಿಸುವುದರ ಮೂಲಕ ಪ್ರಚಾರ ನಡೆಸಬೇಕು. ಸ್ಥಳೀಯ ಮಟ್ಟದ ಶಾಲಾ-ಕಾಲೇಜುಗಳಿಗೆ ಮಾಹಿತಿ ನೀಡಬೇಕೆಂದರು.
ಜಿ¯್ಲÁ ಮಟ್ಟದಲ್ಲಿ ಕನಿಷ್ಠ ೮೦೦ಕ್ಕೂ ಹೆಚ್ಚಿನ ಜನ ಅಭ್ಯರ್ಥಿಗಳಿಗೆ ಉದ್ಯೋಗವಕಾಶವನ್ನು ಕಡ್ಡಾಯ ಕಲ್ಪಿಸುವ ಗುರಿ ನಿಗದಿಪಡಿಸಲಾಗಿದೆ. ಈ ಮೇಳದ ಎ¯್ಲÁ ಚಟುವಟಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟï ಮಾಡುವ ಮೂಲಕ ವ್ಯಾಪಕ ಪ್ರಚಾರ ಕಾರ್ಯಗಳನ್ನು ಜಿ¯್ಲÁ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೈಗೊಳ್ಳುವಂತೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಜಿ¯್ಲÁ ಕೈಗಾರಿಕಾ ಅಽಕಾರಿ ಬವಸರಾಜ ಯರಕಂಚಿ, ಜಿ¯್ಲÁ ಕೌಶಲಾಭಿವೃದ್ಧಿ ಅಽಕಾರಿ ಜಿ.ಯು.ಹುಡೇದï, ಜಿ¯್ಲÁ ಉದ್ಯೋಗಾಽಕಾರಿ ನವೀನï ಕುಮಾರï ಸಂಗೇಪಾಗï, ಎಸ್ಬಿಐ ಗ್ರಾಮೀಣ ಸ್ವಯಂ ಸೇವಾ ತರಬೇತಿ ಸಂಸ್ಥೆಯ ನಿರ್ದೇಶಕರಾದ ವಿಜಯಕುಮಾರï ಬಡಿಗೇರï ಸೇರಿದಂತೆ ವಿವಿಧ ಇಲಾಖೆಯ ಅಽಕಾರಿಗಳು ಇದ್ದರು.