ಈಶ್ವರಗೌಡ ಅಧ್ಯಕ್ಷ, ಶ್ರೀಶೈಲ ಉಪಾಧ್ಯಕ್ಷ

blank

ಕೋಳಿಗುಡ್ಡ: ಗ್ರಾಮದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಲಿ.ಯಕ್ಸಂಬಾ(ಮಲ್ಟಿ-ಸ್ಟೇಟ್) ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾಗಿ ಈಶ್ವರಗೌಡ ಹನುಮಂತಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಡಾ.ಶ್ರೀಶೈಲ ಬಸಪ್ಪ ಚೌಗಲಾ ಈಚೆಗೆ ಆಯ್ಕೆಯಾದರು.

blank

ತಮ್ಮಣ್ಣ ತೇಲಿ, ಸದಸ್ಯರಾದ ಬಸಪ್ಪ ಹಲಕಿ, ಮಲ್ಲಪ್ಪ ಮಂಟೂರ, ಬೈರಪ್ಪ ಬಿಳ್ಳೂರ, ಆನಂದÀ ಪಾಟೀಲ, ಸುಭಾಷ ಬಿರಾದಾರ, ಶ್ರೀನಿವಾಸ ಅಮ್ಮಲಝರಿ, ಚೇತನಗೌಡ ಪಾಟೀಲ, ಶಿವರಾಯ ಯಲಡಗಿ, ರವೀಂದ್ರ ಮುಳ್ಳುರ, ಗುಂಡು ರಡರಟ್ಟಿ, ಮಹಾವೀರ ನಂದಗಾವಿ, ಮಹಾದೇವ ಬೆಳ್ಳಂಕಿ, ಪರಗೌಡ ಶಿರಗುಪ್ಪಿ, ಶಾಖೆ ವ್ಯವಸ್ಥಾಪಕ ರಮೇಶ ಪಾಟೀಲ ಇತರರಿದ್ದರು.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank